ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Thursday 11 April 2013

ಭವ್ಯ ಭಾರತದ ರೂವಾರಿಗಳು

ಇಂದು ಯುಗಾದಿ. RSS ಸಂಸ್ಥಾಪಕರಾದ ಪರಮ ಪೂಜ್ಯ ಡಾ. ಕೇಶವ ಬಲಿರಾಮ್ ಹೆಡಗೇವಾರರ ಜನ್ಮ ದಿನವೂ ಹೌದು. ಭವ್ಯ ಭಾರತ ಶಿಲ್ಪಿಗಳಿಗೆ ಚಿತ್ರ ನಮನ.
ಭವ್ಯ ಭಾರತದ ಕನಸು ಕಂಡ ಸ್ವಾಮಿ ವಿವೇಕಾನಂದರು


ಸ್ವಾಮೀಜಿ ಕನಸು ನನಸು ಮಾಡಲು  ಸಂಘದ ಸಸಿ ನೆಟ್ಟವರು ಡಾ. ಕೇಶವ ಬಲಿರಾಮ ಹೆಡಗೇವಾರ್

ಸಂಘವನ್ನು ಹೆಮ್ಮರವಾಗಿ ಬೆಳೆಸಿದವರು ಶ್ರೀ ಗುರೂಜಿ ಗೊಲ್ವಾಲ್ಕರ್

529809_570211059674276_1332438964_n
ಬೃಹತ್ ಸಂಘಟನೆಯ ಇಂದಿನ ನೇತೃ ಡಾ. ಮೋಹನ್ ಜಿ ಭಾಗ್ವತ್