ಭಾರತ ಏಳಲಿ-ವಿಶ್ವವನ್ನೆಚ್ಚರಿಸಲಿ

Wednesday 5 June 2013

ಚಿಂತನ-ಮಂಥನ

ಓಂ
ಸ್ವಾಮಿ ವಿವೇಕಾನಂದ ಸಾರ್ಧಶತಮಾನೋತ್ಸವ ಸಮಿತಿ
ಹಾಸನ ಜಿಲ್ಲೆ

             ಯುವಜನತೆಯ ಆಶಾಕಿರಣ,ಪ್ರಾಚೀನ ಧರ್ಮ-ಸಂಸ್ಕೃತಿಗೆ ನಿಜವಾದ ಅರ್ಥಪ್ರತಿಪಾದಕ, ಧಾರ್ಮಿಕ-ಸಾಮಾಜಿಕಸುಧಾರಕ,ಪರದಾಸ್ಯವಿಮೋಚನೆಗಾಗಿಭಾರತೀಯರಲ್ಲಿರಾಷ್ಟ್ರೀಯ ಸ್ವಾಭಿಮಾನ ವನ್ನು ಬಡಿದೆಬ್ಬಿಸಿದ ರಾಷ್ಟ್ರಭಕ್ತ, ಪ್ರಾಚೀನ ಹಾಗೂ ಆಧುನಿಕ ಚಿಂತನೆಗಳ ಸಮನ್ವಯದ ಮೂಲಕ ರಾಷ್ಟ್ರದ ಸಮಗ್ರ ವಿಕಾಸಕ್ಕೆ ಹೊಸ ದೃಷ್ಟಿ ನೀಡಿದ ದಾರ್ಶನಿಕ, ಪ್ರಾಚೀನ ಹಿಂದು ಸಂಸ್ಕೃತಿಯ ಶ್ರೇಷ್ಠತೆಯನ್ನು ವಿಶ್ವವೇದಿಕೆಯಲ್ಲಿ ಸಮರ್ಥವಾಗಿ ಪ್ರತಿಪಾದಿಸಿ ತಾಯಿ ಭಾರತಿಯ ಕೀರ್ತಿಯನ್ನು ಜಗತ್ತಿನಾದ್ಯಂತ ಹರಡಿದ ಧೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮವರ್ಷವನ್ನು ರಾಷ್ಟ್ರಾದ್ಯಂತ ಆಚರಿಸುತ್ತಿರುವ ಸಂದರ್ಭದಲ್ಲಿ  ಹಾಸನ ಜಿಲ್ಲೆಯ ಚಿಂತಕರಿಗಾಗಿ  ವಿವೇಕಾನಂದ ವಿಚಾರಧಾರೆಯ
ಚಿಂತನ-ಮಂಥನ
ಉಪನ್ಯಾಸ: 
ಶ್ರೀ ವಿ.ನಾಗರಾಜ್
ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ,ಬೆಂಗಳೂರು

                        ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಸಭಾಂಗಣ, ಸಾಲಗಾಮೆ ರಸ್ತೆ, ಹಾಸನ
                                          ದಿನಾಂಕ: ೧೫.೬.೨೦೧೩ ಶನಿವಾರ ಅಪರಾಹ್ನ ೪:೩೦ಕ್ಕೆ

ನಿಮಗೆ  ಆದರದ ಸ್ವಾಗತ

ಹರಿಹರಪುರಶ್ರೀಧರ್
ಜಿಲ್ಲಾ ಸಂಯೋಜಕ


[ವಿ.ಸೂ: ದಯಮಾಡಿ ಹತ್ತು ನಿಮಿಷ ಮುಂಚಿತವಾಗಿ ಬನ್ನಿ]

No comments:

Post a Comment